ಕರ್ನಾಟಕದಲ್ಲಿ ಲಭ್ಯವಿರುವ ವಿಶೇಷ ಸೌತೆ ಕಾಯಿ ಕೊದ್ದೆಲ್ ರೆಸಿಪಿ (ಸೌತೆಕಾಯಿ ಸಾಂಬಾರ್) ತಯಾರಿಸಲಾದ ಅತ್ಯಂತ ಸಾಂಪ್ರದಾಯಿಕವಾದ mangalore southekayi curry ಪಾಕವಿಧಾನ. ಈ ಸೌತೆಕಾಯಿ ಸಾಂಬಾರ್ ಶ್ರೀಮಂತ ರುಚಿಕರವಾಗಿದೆ.
ಸೌತೆಕಾಯಿ ಸಾಂಬರ್ (ಕೊದ್ದೆಲ್) ಪಾಕವಿಧಾನ ಕನ್ನಡ ದಲ್ಲಿ
- ಇದು ಹಳದಿ ಬಣ್ಣದಲ್ಲಿದ್ದು ಮಂಗಳೂರು ಕಡೆಯ ಕರಾವಳಿಗಳಲ್ಲಿ ಹೆಚ್ಚಾಗಿ ಸಾಂಬರ್ ಮಸಾಲವನ್ನು ಹರೆದು ತೆಂಗಿನಕಾಯಿ ಯೊಟ್ಟಿಗೆ ಬಳಸಿ ಇದರ ರುಚಿಯನ್ನು ಹೆಚ್ಚಿಸುತ್ತಾರೆ.
- ಇದು ಉದ್ದಕ್ಕೆ ಕಟ್ ಮಾಡಿ ತಿರುಳನ್ನು ತೆಗೆದು1ಇಂಚೆನಷ್ಟುತುಂಡುಗಳನ್ನು ಮಾಡಿ ಸಿಹಿ ಹುಳಿ ಸೌತೆಕಾಯಿ ಕೊದ್ದೆಲ್ ಅನ್ನು ಮದುವೆ ಸಭಾರಂಭಗಳಲ್ಲಿ ಅಲ್ಲದೆ ಮನೆಯಲ್ಲಿ ಹಬ್ಬ ದಿನಗಳಲ್ಲಿ ಹೆಚ್ಚಾಗಿ ಮಾಡುತ್ತಾರೆ.
- Mangalore southe kayi curry in hindi
- ಸೌತೆಕಾಯಿ ಕೊದ್ದೆಲ್ ಇದು ಕರ್ನಾಟಕ ದಲ್ಲಿ ಲಭ್ಯವಿರುವ ವಿಶೇಷ ಸೌತೆಕಾಯಿ ಕೊದ್ದೆಲ್ ಅತ್ಯಂತ ಸಂಪ್ರದಾಯಕ ರೆಸಿಪಿಯಾಗಿದೆ.
- ಬೇಕಾಗಿರುವ ಸಾಮಾಗ್ರಿ
- ಸೌತೆಕಾಯಿ ಹದಗಾತ್ರದ 1
- ಬ್ಯಾಡಗಿ ಮೆಣಸು 5ರಿಂದ 6 ಖಾರಕ್ಕೆ ತಕ್ಕಷ್ಟುಗುಂಟೂರ್ ಮೆಣಸು 1ರಿಂದ 2
- ತೆಂಗಿನಕಾಯಿ ತುರಿ
- ಕೊತ್ತಂಬರಿ ಬೀಜ 2ಚಮಚ
- ಜೀರಾ 1ಚಮಚ
- ಉದ್ದಿನಬೇಳೆ ಬೇಳೆ 1/2ಚಮಚ
- ಕಡ್ಲೆ ಬೇಳೆ 1/4ಚಮಚ
- ಮೆಂತೆ 1/4ಚಮಚ
- ಹುಣಸೆ ರಸ 1ಕಪ್
- ಅರಸಿನ 1/4ಚಮಚ
- ಬೆಲ್ಲ ರುಚಿಗೆ ತಕ್ಕಷ್ಟು
- ಉಪ್ಪು ರುಚಿಗೆ ತಕ್ಕಷ್ಟು
- ಕರಿಬೇವು 8ಎಲೆ
ಒಗ್ಗರಣೆಗೆ ಬೇಕಾಗಿರುವ ಸಾಮಾಗ್ರಿ :
- ಎಣ್ಣೆ1ಚಮಚ
- ಬ್ಯಾಡಗಿ ಮಿರ್ಚಿ 1
- ಸಾಸಿವೆ 1/2 ಚಮಚ
- ಉದ್ದಿನ ಬೇಳೆ
- 1/2ಚಮಚಕರಿಬೇವು ಕೆಲವು ಎಲೆಗಳು
- ಮಾಡುವ ವಿಧಾನ
- ಸಾಂಬಾರ್-ಸೌತೆಕಾಯಿಯನ್ನು ತೊಳೆದು ಮಧ್ಯದಿಂದ ಮೃದುವಾದ ಭಾಗವನ್ನು ತೆಗೆದುಕೊಂಡು ಅದನ್ನು ತುಂಡುಗಳಾಗಿ ಕತ್ತರಿಸಿ.
- ಈಗ ಅದೇ ಪಾತ್ರೆಯಲ್ಲಿ ಹುಣಸೆ ಹಣ್ಣಿನ ರಸ, ಅರಿಶಿನ, ಕತ್ತರಿಸಿದ ಸಾಂಬಾರ್-ಸೌತೆಕಾಯಿ, 1 ಟೀಸ್ಪೂನ್ ಉಪ್ಪು, 1.5 ಕಪ್ ನೀರು ಬೇಯಿಸಿ.
- ಫ್ರೈಯಿಂಗ್ ಫ್ಯಾನ್ ತೆಗೆದುಕೊಂಡು
- ಒಣ ಮೆಣಸು ಉದ್ದಿನಬೇಳೆ, ಚೆನ್ನಾ ದಾಲ್, ಕೊತ್ತಂಬರಿ ಬೀಜಗಳು, ಜೀರಿಗೆ, ಮೆಂತ್ಯ ಬೀಜಗಳು, ಕರಿಬೇವು ಮತ್ತು ಇಂಗು ಜೊತೆಗೆ ತೆಂಗಿನ ತುರಿಯನ್ನು ಮಧ್ಯಮ ಉರಿಯಲ್ಲಿ ಒಂದು ಚಮಚ ಎಣ್ಣೆಯನ್ನು ಬಳಸಿ ಹುರಿದುಕೊಳ್ಳಿ.
- ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಹುರಿದ ಮಸಾಲೆಯನ್ನು ಮಿಕ್ಸರ್ ಜಾರ್ ನಲ್ಲಿ ರುಬ್ಬಿಕೊಳ್ಳಿ.
- ಬೇಯಿಸಿದ ತರಕಾರಿಗೆ ರುಬ್ಬಿದ ಪೇಸ್ಟ್ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1 ಚಮಚ ಬೆಲ್ಲ ಹಾಕಿ ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಕುದಿ ಬರುವವರೆಗೆ ಬೇಯಿಸಿ.
- ಬೇಯಿಸಿದ ತರಕಾರಿಗಳಿಗೆ ತಡ್ಕಾ ನೀಡಿ.ಮೇಲಿಂದ ಕೊಟ್ಮಿರಿಯಿಂದ ಅಲಂಕರಿಸಿ.
- ಈಗ ತೌತೆ ಕೊದ್ದೆಲ್ ಅನ್ನು ಅನ್ನದೊಂದಿಗೆ ಬಡಿಸಿ.
- ಜನ :5ರಿಂದ 6
- ಸಮಯ :15ರಿಂದ 20